100ಕ್ಕೂ ಹೆಚ್ಚು ಅರ್ಥ ಗರ್ಭಿತ ಕನ್ನಡ ಶುಭಾಷಿತಗಳು

ಶುಭಾಷಿತಗಳು ಮತ್ತು ಅದರ ಮಹತ್ವ.

ಪ್ರಿಯ ಓದುಗರೇ,

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಹೀಗೆ ಸಾವಿರಾರು ಜಾನಪದ ನುಡಿಗಳು ಗಾದೆಗಳು ಮತ್ತು ಜನರ ಒಳಿತಿಗಾಗಿ ಇರುವ ಸಾವಿರ ಲಕ್ಷ ಲಕ್ಷ ಶುಭಾಷಿತಗಳು ಇಂದಿಗೂ ಮತ್ತು ಎಂದೆಂದೂ ನಮಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾರ್ಗ ಸೂಚಿಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಇದು ಮಹಾ ಜ್ಞಾನಿಗಳ , ವಿದ್ವಾಂಸರ ಮತ್ತು ಯೋಗಿಗಳ ತಪಸ್ಸಿನ ಫಲವಾಗಿದೆ. ೧೨ ನೇ ಶತಮಾನದ ಬಸವಣ್ಣ ಅಕ್ಕಮಹಾದೇವಿಯಂತಹ ಸಾವಿರಾರು ವಚನಗಳ ಬರಹಗಳೂ ಇದಕ್ಕೇನೂ ಹೊರತಲ್ಲ.

ಈ ಚಿಕ್ಕ ಬರಹದಲ್ಲಿ ಕೆಲವು ಮುಖ್ಯವಾದ ಮತ್ತು ಜನ ಜನಿತವಾದ ಸುಮಾರು ನೂರಕ್ಕೂ ಜಾಸ್ತಿ ಕನ್ನಡ ಶುಭಾಷಿತಗಳನ್ನು ನಿಮಗಾಗಿ ನೀಡಲಾಗಿದೆ.

ನೀವು ಒಮ್ಮೆ ಗಣೇಶ ಚತುರ್ಥಿಯ ಶುಭಾಷಿತಗಳನ್ನು ಓದ ಬಯಸಿದರೆ ಈ ಲಿಂಕ್ ಕ್ಲಿಕ್ ಮಾಡಿ ಓದಬಹುದಾಗಿದೆ. ಪ್ರಿಯ ಓದುಗರೇ ಈ ಕೆಳಗೆ ನೀವು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾದ ನೂರಕ್ಕೋ ಜಾಸ್ತಿ ಶುಭಾಷಿತಗಳನ್ನು ಓದಬಹುದು. ಕೆಳಗಿನ ಬರಹಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ. ಒಮ್ಮೆ ಯಾವುದೇ ಸಲಹೆ ಸೂಚನೆಗಳು ಇದ್ದರೇ ನೀವು ನಮಗೆ ಮೇಲ್ ಮಾಡಿ ತಿಳಿಸಬಹುದು.

Leave a Comment

Instagram
Telegram
WhatsApp